Saturday, February 4, 2012

¨ಬಕ ಕುರಿತು

ಎಂ. ಎಸ್. ಕೆ. ಪ್ರಭು ಈಗ ದಿವಂಗತರು. ಆಕಾಶವಾಣಿಯಲ್ಲಿ ಕೆಲಸದಲ್ಲಿದ್ದರು. ಭೈರಪ್ಪನವರ ಸ್ನೇಹಿತರು. ಅವರ ಕಾದಂಬರಿಗಳ ಡ್ರಾಫ್ಟುಗಳನ್ನು ಓದಿ ಚರ್ಚಿಸುತ್ತಿದ್ದರಂತೆ. ಭೈರಪ್ಪನವರು ತಮ್ಮ ಒಂದು ಕಾದಂಬರಿಯನ್ನು ಅವರಿಗೆ ಅರ್ಪಿಸಿದ್ದಾರೆ.

ಈಗ ಪ್ರಭು ತಮ್ಮ ಸೋಮಶೇಖರ್ ತಮ್ಮ ಅಣ್ಣನ ಕುರಿತು ಒಂದು ಪುಸ್ತಕ ತರುತ್ತಿದ್ದಾರೆ. ಈ ಕೆಳಗಿನದ್ದು ಆ ಪುಸ್ತಕಕ್ಕಾಗಿ ಬರೆದ ಲೇಖನ.


*********************************


No comments:

Post a Comment