Sunday, July 3, 2011

ದೇವಾಂಗಣ

ಈ ಸಲದ ವಿಜಯ ಕರ್ನಾಟಕದ ನನ್ನ ಅಂಕಣದಲ್ಲಿ ಭೈರಪ್ಪನವರು ಪರ್ವ ಮತ್ತು ಆನಂತರ ಬರೆದ ಕಾದಂಬರಿಗಳು ಯಾಕೆ ಶ್ರೇಷ್ಠ ಎಂದು ವಿವರಿಸಿದ್ದೇನೆ. ನನ್ನ scanning machine ಕೈ ಕೊಟ್ಟಿರುವುದರಿಂದ ಅದನ್ನು ನನ್ನ ಬ್ಲಾಗಿನಲ್ಲಿ ಹಾಕಲು ಆಗುತ್ತಿಲ್ಲ. ವಿಜಯ ಕರ್ನಾಟಕ ಸಿಕ್ಕಿದವರು ಓದಿ ತಿಳಿಸಿ. ಇಲ್ಲವಾದರೆ scanning machine ಸರಿಯಾದ ಕೂಡಲೇ ಇಲ್ಲಿ ಪೋಸ್ಟ್ ಮಾಡುತ್ತೇನೆ.