Wednesday, October 12, 2011

Shivarama Karanth`s birthday celebration at Udupi


1 comment:

  1. ಕಾರಂತರ ಬಗ್ಗೆ ಆಗಲಿ ಅವರ ಬರವಣಿಗೆ ಬಗ್ಗೆ ಆಗಲಿ ಹೇಳಲು ನಾನಿನ್ನು ಬಚ್ಚ...

    ಒಂದು ವಾಕ್ಯ ನನ್ನನ್ನ ಮುದಗೊಳಿಸಿತು "ಅವರು ವಿಮರ್ಶಕರ ಬಗ್ಗೆ ಚಿಂತಿಸುತ್ತಿರಲಿಲ್ವೇನೋ?" ಅಂದ್ರೆ ೦% ಕೀಳರಿಮೆ,ಅವರಲ್ಲಿತ್ತು.

    ಓದುಗ ದೊರೆಗಳು ಹಲವಾರು ಮಂದಿ ಅನುಮೋದಕರು,ಹಿಂಬಾಲಕರು,ಇಷ್ಟಪಡುವವರು,ವಿಮರ್ಶಕರು,ಟೀಕೆಗಾರರು,ಓದುಗ ತಟಸ್ತಿಗರು....ಆದ್ದರಿಂದ ಇವರೆಲ್ಲಾ ಏನು ಹೇಳುತ್ತಾರೇನೋ? ಎಂದು ಚಿಂತೆ ಮಾಡೋದಕ್ಕಿಂತ ಮುಂದೆ ಏನು ಬರೀಬೇಕೂಂತ ಚಿಂತೆ ಮಾಡುತ್ತಿದ್ದರೇನೋ? ವಿಶೇಷ ವ್ಯಕ್ತಿಗಳಿಗೂ ಸಾಮಾನ್ಯ ವ್ಯಕ್ತಿಗಳಿಗೂ ಇದೆ ವ್ಯತ್ಯಾಸ.

    ನಾನು
    ---KP Nettar---

    http://kpnettar.blogspot.com/

    ReplyDelete