Friday, June 10, 2011

ಯರ್ಮುಂಜ ರಾಮಚಂದ್ರ

ಇದು ಪ್ರಿಸಮ್ ಬುಕ್ಸ್, ಬೆಂಗಳೂರು ಪ್ರಕಟಿಸಿದ ಯರ್ಮುಂಜ ರಾಮಚಂದ್ರರ ಸಮಗ್ರ ಕತೆ, ಕಾವ್ಯ(2002)ಕ್ಕೆ ನಾನು ಬರೆದ ಮುನ್ನುಡಿ. ಮೇಲಿನದ್ದು ಕಲ್ಮಡ್ಕದ ಸಂಗಮ ಸಾಹಿತ್ಯ ಮಾಲೆ 1954ರಲ್ಲಿ ಅವರು ಬದುಕಿದ್ದಾಗ ಪ್ರಕಟಿಸಿದ ಅವರ ಮೊದಲ ಪುಸ್ತಕ ಚಿಕಿತ್ಸೆಯ ಹುಚ್ಚು ಮತ್ತು ಇತರ ಕತೆಗಳುನ ರಕ್ಷಾಪುಟ.
(ಮುಂದುವರಿಯುವುದು)

******************


No comments:

Post a Comment