Devasahitya
Sunday, April 8, 2012
ರವಿ ಕುಮಾರ್ ಗೆ ಅಭಿನಂದನೆ
›
ಇದು ಇವತ್ತಿನ (ಎಪ್ರಿಲ್ 8) ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಪತ್ರ. ಪತ್ರವೇ ಸೂಚಿಸುವಂತೆ ಗಂಗಾಧರ ಮಡಿವಾಳೇಶ್ವರ ತುರಮುರಿಯವರ ಪುಸ್ತಕವನ್ನು ಪ್ರತಿ ಮಾಡಿ ಯಾರೋ ಒಬ್ಬ...
Monday, April 2, 2012
ಶ್ರೀರಂಗರ ಕಾಲಿದಾಸ
›
ನಾನು ಇತ್ತೀಚೆಗೆ ಓದಿದ ಒಂದು ಒಳ್ಳೆಯ ಪುಸ್ತಕ ಶ್ರೀರಂಗರು ಬರೆದ ಕಾಲಿದಾಸ. 1970ರಷ್ಟು ಹಿಂದೆ ಬರೆದ ಈ ಪುಸ್ತಕ ಈಗ ಎರಡು ಮೂರು ವರ್ಷದ ಹಿಂದೆ ಅಭಿನವ ಪ್ರಕಾಶನದ ರವಿಕುಮ...
Thursday, March 22, 2012
ಎರಡು ಫೊಟೋಗಳು
›
ಇವತ್ತಿನ ನನ್ನ ಹುಟ್ಟುಹಬ್ಬಕ್ಕೆಂದು ಹಳೆಯ ಎರಡು ಫೊಟೋಗಳನ್ನು ಪ್ರಕಟಿಸುತ್ತಿದ್ದೇನೆ. ಮೊದಲನೆಯದ್ದು ನಾನು ಎಸ್ಸೆಲ್ಸಿ ಪಾಸಾದಾಗ ತೆಗೆಸಿದ್ದು--1965ರಲ್ಲಿ. ಎರಡನೆಯದ್ದು...
4 comments:
Tuesday, March 13, 2012
ಕಾಳಿದಾಸ-ಶೇಕ್ ಸ್ಪಿಯರ್
›
ಮೇಲಿನದ್ದು ಆರ್. ಎಸ್ ನಾಯ್ಡು ಬರೆದ ಚಿತ್ರ. ಶೇಕ್ ಸ್ಪಿಯರ್ ಗೆ ನಮಸ್ಕಾರ (ಸಂಪಾದಕರು ಶಾ. ಬಾಲೂರಾವ್) ದಲ್ಲಿ ಮೊದಲು ಪ್ರಕಟವಾಗಿದೆ. ಕಾಳಿದಾಸನ ಚಿತ್ರ ಸಂಪೂರ್ಣ ಕಲ್ಪಿ...
Thursday, February 23, 2012
ನಾಟಕಗಳ ಕುರಿತು
›
ಕೆಲವು ದಿನಗಳ ಹಿಂದೆ ನನ್ನ ಸಮಗ್ರ ಕಥೆಗಳು ಓದಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದ ಪ್ರೊಫೆಸರ್ ಹರಿಯಪ್ಪ ಪೇಜಾವರ ಈಗ ನನ್ನ ಸಮಗ್ರ ನಾಟಕಗಳನ್ನು ಓದಿ ಪ್ರತಿಕ್ರಿಯೆ ಬರೆದು ಕ...
Wednesday, February 22, 2012
ಬೆಳ್ಳೆ ರಾಮಚಂದ್ರ ರಾಯರು
›
ಪುತ್ತೂರಿನ ಕುರಿತು ಬರೆದ "ಕಿರು ಹಣತೆಗಳು" ಎಂಬ ಲೇಖನದಲ್ಲಿ ನನಗೆ ಪುತ್ತೂರಿನಲ್ಲಿ ವಾಸಿಸಿದ್ದ ಒಬ್ಬ ಮುಖ್ಯ ವ್ಯಕ್ತಿಯ ಹೆಸರು ಉಲ್ಲೇಖಿಸಲು ಬಿಟ್ಟು ಹೋಗಿದೆ...
Saturday, February 18, 2012
ಹರಿಯಪ್ಪ ಪೇಜಾವರ
›
ಹರಿಯಪ್ಪ ಪೇಜಾವರ ಕನ್ನಡದ ಒಬ್ಬ ಪ್ರಮುಖ ಕವಿ. ತನ್ನಷ್ಟಕ್ಕೆ ಗಂಭೀರ ಕವನಗಳನ್ನು ಬರೆಯುತ್ತಾ ಅದಕ್ಕೆ ಸಂಬಂಧಿಸಿದ ಯಾವ ರಾಜಕೀಯವನ್ನೂ ಮಾಡದೆ ನಿಜವಾದ ಸಹೃದಯರ ಪ್ರತಿಕ್ರಿಯ...
‹
›
Home
View web version