Devasahitya

Sunday, April 8, 2012

ರವಿ ಕುಮಾರ್ ಗೆ ಅಭಿನಂದನೆ

›
ಇದು ಇವತ್ತಿನ (ಎಪ್ರಿಲ್ 8) ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಪತ್ರ. ಪತ್ರವೇ ಸೂಚಿಸುವಂತೆ ಗಂಗಾಧರ ಮಡಿವಾಳೇಶ್ವರ ತುರಮುರಿಯವರ ಪುಸ್ತಕವನ್ನು ಪ್ರತಿ ಮಾಡಿ ಯಾರೋ ಒಬ್ಬ...
Monday, April 2, 2012

ಶ್ರೀರಂಗರ ಕಾಲಿದಾಸ

›
ನಾನು ಇತ್ತೀಚೆಗೆ ಓದಿದ ಒಂದು ಒಳ್ಳೆಯ ಪುಸ್ತಕ ಶ್ರೀರಂಗರು ಬರೆದ ಕಾಲಿದಾಸ. 1970ರಷ್ಟು ಹಿಂದೆ ಬರೆದ ಈ ಪುಸ್ತಕ ಈಗ ಎರಡು ಮೂರು ವರ್ಷದ ಹಿಂದೆ ಅಭಿನವ ಪ್ರಕಾಶನದ ರವಿಕುಮ...
Thursday, March 22, 2012

ಎರಡು ಫೊಟೋಗಳು

›
ಇವತ್ತಿನ ನನ್ನ ಹುಟ್ಟುಹಬ್ಬಕ್ಕೆಂದು ಹಳೆಯ ಎರಡು ಫೊಟೋಗಳನ್ನು ಪ್ರಕಟಿಸುತ್ತಿದ್ದೇನೆ. ಮೊದಲನೆಯದ್ದು ನಾನು ಎಸ್ಸೆಲ್ಸಿ ಪಾಸಾದಾಗ ತೆಗೆಸಿದ್ದು--1965ರಲ್ಲಿ. ಎರಡನೆಯದ್ದು...
4 comments:
Tuesday, March 13, 2012

ಕಾಳಿದಾಸ-ಶೇಕ್ ಸ್ಪಿಯರ್

›
ಮೇಲಿನದ್ದು ಆರ್. ಎಸ್ ನಾಯ್ಡು ಬರೆದ ಚಿತ್ರ. ಶೇಕ್ ಸ್ಪಿಯರ್ ಗೆ ನಮಸ್ಕಾರ (ಸಂಪಾದಕರು ಶಾ. ಬಾಲೂರಾವ್) ದಲ್ಲಿ ಮೊದಲು ಪ್ರಕಟವಾಗಿದೆ. ಕಾಳಿದಾಸನ ಚಿತ್ರ ಸಂಪೂರ್ಣ ಕಲ್ಪಿ...
Thursday, February 23, 2012

ನಾಟಕಗಳ ಕುರಿತು

›
ಕೆಲವು ದಿನಗಳ ಹಿಂದೆ ನನ್ನ ಸಮಗ್ರ ಕಥೆಗಳು ಓದಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದ ಪ್ರೊಫೆಸರ್ ಹರಿಯಪ್ಪ ಪೇಜಾವರ ಈಗ ನನ್ನ ಸಮಗ್ರ ನಾಟಕಗಳನ್ನು ಓದಿ ಪ್ರತಿಕ್ರಿಯೆ ಬರೆದು ಕ...
Wednesday, February 22, 2012

ಬೆಳ್ಳೆ ರಾಮಚಂದ್ರ ರಾಯರು

›
ಪುತ್ತೂರಿನ ಕುರಿತು ಬರೆದ "ಕಿರು ಹಣತೆಗಳು" ಎಂಬ ಲೇಖನದಲ್ಲಿ ನನಗೆ ಪುತ್ತೂರಿನಲ್ಲಿ ವಾಸಿಸಿದ್ದ ಒಬ್ಬ ಮುಖ್ಯ ವ್ಯಕ್ತಿಯ ಹೆಸರು ಉಲ್ಲೇಖಿಸಲು ಬಿಟ್ಟು ಹೋಗಿದೆ...
Saturday, February 18, 2012

ಹರಿಯಪ್ಪ ಪೇಜಾವರ

›
ಹರಿಯಪ್ಪ ಪೇಜಾವರ ಕನ್ನಡದ ಒಬ್ಬ ಪ್ರಮುಖ ಕವಿ. ತನ್ನಷ್ಟಕ್ಕೆ ಗಂಭೀರ ಕವನಗಳನ್ನು ಬರೆಯುತ್ತಾ ಅದಕ್ಕೆ ಸಂಬಂಧಿಸಿದ ಯಾವ ರಾಜಕೀಯವನ್ನೂ ಮಾಡದೆ ನಿಜವಾದ ಸಹೃದಯರ ಪ್ರತಿಕ್ರಿಯ...
‹
›
Home
View web version

About Me

My photo
Ramachandra Deva
I am the Chairman of Bodhi Trust. It is a literary/cultural organization. It publishes books. The list of its publications available for sale can be seen in my blog. Or, one can get the information by writing to us. The books can be bought directly from us. Address: Bodhi Trust Post Kalmadka 574212, Karnataka. email: bodhitrustk@gmail.com
View my complete profile
Powered by Blogger.