Devasahitya
Thursday, March 22, 2012
ಎರಡು ಫೊಟೋಗಳು
›
ಇವತ್ತಿನ ನನ್ನ ಹುಟ್ಟುಹಬ್ಬಕ್ಕೆಂದು ಹಳೆಯ ಎರಡು ಫೊಟೋಗಳನ್ನು ಪ್ರಕಟಿಸುತ್ತಿದ್ದೇನೆ. ಮೊದಲನೆಯದ್ದು ನಾನು ಎಸ್ಸೆಲ್ಸಿ ಪಾಸಾದಾಗ ತೆಗೆಸಿದ್ದು--1965ರಲ್ಲಿ. ಎರಡನೆಯದ್ದು...
4 comments:
Tuesday, March 13, 2012
ಕಾಳಿದಾಸ-ಶೇಕ್ ಸ್ಪಿಯರ್
›
ಮೇಲಿನದ್ದು ಆರ್. ಎಸ್ ನಾಯ್ಡು ಬರೆದ ಚಿತ್ರ. ಶೇಕ್ ಸ್ಪಿಯರ್ ಗೆ ನಮಸ್ಕಾರ (ಸಂಪಾದಕರು ಶಾ. ಬಾಲೂರಾವ್) ದಲ್ಲಿ ಮೊದಲು ಪ್ರಕಟವಾಗಿದೆ. ಕಾಳಿದಾಸನ ಚಿತ್ರ ಸಂಪೂರ್ಣ ಕಲ್ಪಿ...
Thursday, February 23, 2012
ನಾಟಕಗಳ ಕುರಿತು
›
ಕೆಲವು ದಿನಗಳ ಹಿಂದೆ ನನ್ನ ಸಮಗ್ರ ಕಥೆಗಳು ಓದಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದ ಪ್ರೊಫೆಸರ್ ಹರಿಯಪ್ಪ ಪೇಜಾವರ ಈಗ ನನ್ನ ಸಮಗ್ರ ನಾಟಕಗಳನ್ನು ಓದಿ ಪ್ರತಿಕ್ರಿಯೆ ಬರೆದು ಕ...
Wednesday, February 22, 2012
ಬೆಳ್ಳೆ ರಾಮಚಂದ್ರ ರಾಯರು
›
ಪುತ್ತೂರಿನ ಕುರಿತು ಬರೆದ "ಕಿರು ಹಣತೆಗಳು" ಎಂಬ ಲೇಖನದಲ್ಲಿ ನನಗೆ ಪುತ್ತೂರಿನಲ್ಲಿ ವಾಸಿಸಿದ್ದ ಒಬ್ಬ ಮುಖ್ಯ ವ್ಯಕ್ತಿಯ ಹೆಸರು ಉಲ್ಲೇಖಿಸಲು ಬಿಟ್ಟು ಹೋಗಿದೆ...
Saturday, February 18, 2012
ಹರಿಯಪ್ಪ ಪೇಜಾವರ
›
ಹರಿಯಪ್ಪ ಪೇಜಾವರ ಕನ್ನಡದ ಒಬ್ಬ ಪ್ರಮುಖ ಕವಿ. ತನ್ನಷ್ಟಕ್ಕೆ ಗಂಭೀರ ಕವನಗಳನ್ನು ಬರೆಯುತ್ತಾ ಅದಕ್ಕೆ ಸಂಬಂಧಿಸಿದ ಯಾವ ರಾಜಕೀಯವನ್ನೂ ಮಾಡದೆ ನಿಜವಾದ ಸಹೃದಯರ ಪ್ರತಿಕ್ರಿಯ...
Sunday, February 12, 2012
ಕಿರು ಹಣತೆಗಳು
›
ಪುತ್ತೂರು ಕಳೆದ ಶತಮಾನದ ಮೊದಲಿನಿಂದಲೂ ಒಂದಲ್ಲ ಒಂದು ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿರುವ ಪೇಟೆ. ಹಟ್ಟಿಯಂಗಡಿ ನಾರಾಯಣ ರಾಯರ ಆಂಗ್ಲ ಕವಿತಾವಳಿ ಮುದ್ರಣವಾದದ್ದು ಪು...
Thursday, February 9, 2012
ಬೋಧಿ ಟ್ರಸ್ಟ್ ಪುಸ್ತಕಗಳು
›
ಬೋಧಿ ಟ್ರಸ್ಟ್ ನ ಈ ಕೆಳಗಿನ ಪುಸ್ತಕಗಳು ಈಗ ಮಾರಾಟಕ್ಕೆ ಲಭ್ಯವಿವೆ. ಕೆಳಗಿನ ಕರಪತ್ರದಲ್ಲಿ ಇವುಗಳನ್ನು ಕೊಂಡುಕೊಳ್ಳುವ ವಿಧಾನವನ್ನು ವಿವರಿಸಲಾಗಿದೆ. ನಮ್ಮ ಪುಸ್ತಕಗಳು ಅ...
‹
›
Home
View web version