Devasahitya
Thursday, February 23, 2012
ನಾಟಕಗಳ ಕುರಿತು
›
ಕೆಲವು ದಿನಗಳ ಹಿಂದೆ ನನ್ನ ಸಮಗ್ರ ಕಥೆಗಳು ಓದಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದ ಪ್ರೊಫೆಸರ್ ಹರಿಯಪ್ಪ ಪೇಜಾವರ ಈಗ ನನ್ನ ಸಮಗ್ರ ನಾಟಕಗಳನ್ನು ಓದಿ ಪ್ರತಿಕ್ರಿಯೆ ಬರೆದು ಕ...
Wednesday, February 22, 2012
ಬೆಳ್ಳೆ ರಾಮಚಂದ್ರ ರಾಯರು
›
ಪುತ್ತೂರಿನ ಕುರಿತು ಬರೆದ "ಕಿರು ಹಣತೆಗಳು" ಎಂಬ ಲೇಖನದಲ್ಲಿ ನನಗೆ ಪುತ್ತೂರಿನಲ್ಲಿ ವಾಸಿಸಿದ್ದ ಒಬ್ಬ ಮುಖ್ಯ ವ್ಯಕ್ತಿಯ ಹೆಸರು ಉಲ್ಲೇಖಿಸಲು ಬಿಟ್ಟು ಹೋಗಿದೆ...
Saturday, February 18, 2012
ಹರಿಯಪ್ಪ ಪೇಜಾವರ
›
ಹರಿಯಪ್ಪ ಪೇಜಾವರ ಕನ್ನಡದ ಒಬ್ಬ ಪ್ರಮುಖ ಕವಿ. ತನ್ನಷ್ಟಕ್ಕೆ ಗಂಭೀರ ಕವನಗಳನ್ನು ಬರೆಯುತ್ತಾ ಅದಕ್ಕೆ ಸಂಬಂಧಿಸಿದ ಯಾವ ರಾಜಕೀಯವನ್ನೂ ಮಾಡದೆ ನಿಜವಾದ ಸಹೃದಯರ ಪ್ರತಿಕ್ರಿಯ...
Sunday, February 12, 2012
ಕಿರು ಹಣತೆಗಳು
›
ಪುತ್ತೂರು ಕಳೆದ ಶತಮಾನದ ಮೊದಲಿನಿಂದಲೂ ಒಂದಲ್ಲ ಒಂದು ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿರುವ ಪೇಟೆ. ಹಟ್ಟಿಯಂಗಡಿ ನಾರಾಯಣ ರಾಯರ ಆಂಗ್ಲ ಕವಿತಾವಳಿ ಮುದ್ರಣವಾದದ್ದು ಪು...
Thursday, February 9, 2012
ಬೋಧಿ ಟ್ರಸ್ಟ್ ಪುಸ್ತಕಗಳು
›
ಬೋಧಿ ಟ್ರಸ್ಟ್ ನ ಈ ಕೆಳಗಿನ ಪುಸ್ತಕಗಳು ಈಗ ಮಾರಾಟಕ್ಕೆ ಲಭ್ಯವಿವೆ. ಕೆಳಗಿನ ಕರಪತ್ರದಲ್ಲಿ ಇವುಗಳನ್ನು ಕೊಂಡುಕೊಳ್ಳುವ ವಿಧಾನವನ್ನು ವಿವರಿಸಲಾಗಿದೆ. ನಮ್ಮ ಪುಸ್ತಕಗಳು ಅ...
Monday, February 6, 2012
ಬಿ. ದಾಮೋದರ ರಾವ್
›
ಬಿ. ದಾಮೋದರ ರಾವ್ ಅವರು ಸುಮಾರು ಎರಡು ವರ್ಷಗಳ ಕೆಳಗೆ ನಿಧನರಾದರು. ಆಗ ಅವರ ಬಂಧುಗಳು ಮತ್ತು ಸ್ನೇಹಿತರು ಸೇರಿ ಅವರ ಕುರಿತು ಒಂದು ಪುಸ್ತಕ ತರುವ ಯೋಜನೆ ಹಾಕಿಕೊಂಡಿದ್ದರ...
Saturday, February 4, 2012
¨ಬಕ ಕುರಿತು
›
ಎಂ. ಎಸ್. ಕೆ. ಪ್ರಭು ಈಗ ದಿವಂಗತರು. ಆಕಾಶವಾಣಿಯಲ್ಲಿ ಕೆಲಸದಲ್ಲಿದ್ದರು. ಭೈರಪ್ಪನವರ ಸ್ನೇಹಿತರು. ಅವರ ಕಾದಂಬರಿಗಳ ಡ್ರಾಫ್ಟುಗಳನ್ನು ಓದಿ ಚರ್ಚಿಸುತ್ತಿದ್ದರಂತೆ. ಭೈರಪ...
‹
›
Home
View web version