Devasahitya

Saturday, November 26, 2011

ವಿಮರ್ಶಕರು ಮತ್ತು ಓದುಗರು

›
ನಿನ್ನೆ ನಾನು ವಿಮರ್ಶಕರ ಬಗ್ಗೆ ಬರೆದದ್ದು ಲೇಖಕರ ದೃಷ್ಟಿಯಿಂದ. ಆದರೆ ಲೇಖಕರು ಪೂರ್ತಿ ವಿಮರ್ಶೆ ಬಗ್ಗೆ ನಿರ್ಲಿಪ್ತರಾಗಿ ಇರುತ್ತಾರೆ ಎನ್ನುವುದು ಸರಿಯಲ್ಲ. ಒಳ್ಳೆಯ ವಿಮ...

ವಿಮರ್ಶಕರು ಮತ್ತು ಲೇಖಕರು

›
ಶಿವರಾಮ ಕಾರಂತರು ವಿಮರ್ಶಕರ ಬಗ್ಗೆ ಯೋಚಿಸುತ್ತಿರಲಿಲ್ಲ ಎಂದು ಅವರ ಹುಟ್ಟುಹಬ್ಬದ ದಿನ ನಾನು ಹೇಳಿದ ಮಾತನ್ನು ಒಬ್ಬ ಓದುಗರು ಇಷ್ಟ ಪಟ್ಟಿದ್ದಾರೆ. ನಿಜವಾಗಿ ನೋಡಿದರೆ ಯಾವ...
Tuesday, November 22, 2011

ಇಕ್ಬಾಲ್ ಅಹ್ಮದ್ ಮತ್ತು ಹ್ಯಾಮ್ಲೆಟ್

›
ನಾನು ಹ್ಯಾಮ್ಲೆಟ್ ಅನುವಾದಿಸಿದ್ದು 1978ರಲ್ಲಿ. ಅದರ ನಂತರದ ಈ ಮೂವತ್ತಮೂರು ವರ್ಷಗಳಲ್ಲಿ ಅದನ್ನು ಬೇರೆ ಬೇರೆಯವರು ಆಡಿದ್ದಾರೆ; ರೇಡಿಯೋದಲ್ಲಿ ಪ್ರಸಾರ ಮಾಡಿದ್ದಾರೆ. ಆದ...
Thursday, November 17, 2011

ವಿರಾಮದ ಬಳಿಕ

›
ಸುಮಾರು ಮೂರು ವಾರಗಳಿಂದ ಇಂಟರನೆಟ್ ಹಾಳಾಗಿ ನನಗೆ ಬ್ಲಾಗ್ ಬರೆಯುವುದಕ್ಕಾಗಲೀ ಮೇಲ್ ನೋಡುವುದಕ್ಕಾಗಲೀ ಆಗಿರಲಿಲ್ಲ. ಹಾಳಾಗಲು ಕಾರಣ ಸಿಡಿಲು. ಈ ವರ್ಷ ಮಳೆಗಾಲಕ್ಕೆ ಮೊದಲು...
Saturday, October 15, 2011

ಕೋಡಂಗಿಗಳು

›
ಕೋಡಂಗಿಗಳು ಕುರಿತ ಈ ಕೆಳಗಿನ ಲೇಖನವನ್ನು ಬರೆದದ್ದು ಇಪ್ಪತ್ತೈದು ವರ್ಷಗಳ ಹಿಂದೆ. ಶೂದ್ರ ಮಾಸ ಪತ್ರಿಕೆಯ ಮೇ 1986ರ ಸಂಚಿಕೆಯಲ್ಲಿ ಇದು ಮೊದಲು ಪ್ರಕಟವಾಗಿತ್ತು. ಆನಂತರ...
Thursday, October 13, 2011

ಸಮಗ್ರ ಕಥೆಗಳು, ಸಂಪುಟ 1

›
ಇದು ಸದ್ಯದಲ್ಲಿ ಪ್ರಕಟವಾಗಲಿರುವ ನನ್ನ ಹೊಸ ಪುಸ್ತಕ. ಇದರಲ್ಲಿ ಒಂಭತ್ತು ಕಥೆಗಳಿವೆ. ಪುಟಗಳು: 180. ಮೇಲಿನ ಮುಖಚಿತ್ರ ಮಾಡಿದವರು ಖ್ಯಾತ ಚಿತ್ರ ಕಲಾವಿದ ಜಾನ್ ಚಂದ್ರನ್...
Wednesday, October 12, 2011

Shivarama Karanth`s birthday celebration at Udupi

›
1 comment:
‹
›
Home
View web version

About Me

My photo
Ramachandra Deva
I am the Chairman of Bodhi Trust. It is a literary/cultural organization. It publishes books. The list of its publications available for sale can be seen in my blog. Or, one can get the information by writing to us. The books can be bought directly from us. Address: Bodhi Trust Post Kalmadka 574212, Karnataka. email: bodhitrustk@gmail.com
View my complete profile
Powered by Blogger.