Devasahitya

Sunday, July 3, 2011

ದೇವಾಂಗಣ

›
ಈ ಸಲದ ವಿಜಯ ಕರ್ನಾಟಕ ದ ನನ್ನ ಅಂಕಣದಲ್ಲಿ ಭೈರಪ್ಪನವರು ಪರ್ವ ಮತ್ತು ಆನಂತರ ಬರೆದ ಕಾದಂಬರಿಗಳು ಯಾಕೆ ಶ್ರೇಷ್ಠ ಎಂದು ವಿವರಿಸಿದ್ದೇನೆ. ನನ್ನ scanning machine ಕೈ ಕ...
Monday, June 20, 2011

ಯರ್ಮುಂಜ ರಾಮಚಂದ್ರ: ಇನ್ನೊಂದು ಫೊಟೋ

›
ಯರ್ಮುಂಜರ  ಇನ್ನೊಂದು ಫೊಟೊ ಇದೆಯೆಂದು ಮಿತ್ರ ಜನಾರ್ದನ ಭಟ್ ಮೇಲ್ ಕಳಿಸಿದ್ದರು. ಇದು ಅವರೇ ಸಂಪಾದಿಸಿದ ದಕ್ಷಿಣ ಕನ್ನಡದ ಶತಮಾನದ ಕಾವ್ಯ, 1900-2000 ದಲ್ಲಿ ಅಚ್ಚಾಗಿದೆ...
Saturday, June 18, 2011

ದೇವಾಂಗಣ: ಧರ್ಮಸಂಸ್ಕೃತಿ-ಕಾವ್ಯಸಂಸ್ಕೃತಿ

›
ಇದು ಜೂನ್ 19, 2011ರ ವಿಜಯ ಕರ್ನಾಟಕ ದಲ್ಲಿ ಪ್ರಕಟವಾದ ನನ್ನ ಅಂಕಣ. ಮೇಲಿನದ್ದು ಮುಳಿಯರ ಫೊಟೊ.
Wednesday, June 15, 2011

ಕಿವಿಗೆ ಟಿಕ್ಕಿ

›
ಸಾಂಪ್ರದಾಯಿಕ ವೇಷಭೂಷಣದ ಪ್ರಕಾರ ಕಿವಿಗೆ ಟಿಕ್ಕಿ ಇರುತ್ತಿತ್ತು. ಯರ್ಮುಂಜ ರಾಮಚಂದ್ರರಿಗೂ ಇದ್ದಿರಬೇಕು. ಫೊಟೋದಲ್ಲಿ ಗೊತ್ತಾಗುವುದಿಲ್ಲ. ಸಾದು ಬೊಟ್ಟೇ ಇತ್ತು ಎಂದ ಮೇಲ...
1 comment:
Tuesday, June 14, 2011

ಯರ್ಮುಂಜ ರಾಮಚಂದ್ರ: ಫೊಟೋ

›
ಇದು ಸಾರ್ವಜನಿಕರಿಗೆ ಲಭ್ಯವಿರುವ ರಾಮಚಂದ್ರರ ಏಕಮಾತ್ರ ಫೊಟೊ. 1950ರ ಹೊತ್ತಿಗೆ--ಆ ಮೇಲೂ ಕೂಡಾ--ಅಪರೂಪಕ್ಕೆ ಫೊಟೋ ತೆಗೆಸುತ್ತಿದ್ದುದರಿಂದ ಇದು ಸಹಜವೇ. ವೇಷಭೂಷಣ ಸಾಂಪ್...
Monday, June 13, 2011

ಯರ್ಮುಂಜ ರಾಮಚಂದ್ರ (ಮುಂದುವರಿದದ್ದು)

›
Friday, June 10, 2011

ಯರ್ಮುಂಜ ರಾಮಚಂದ್ರ

›
ಇದು ಪ್ರಿಸಮ್ ಬುಕ್ಸ್, ಬೆಂಗಳೂರು ಪ್ರಕಟಿಸಿದ ಯರ್ಮುಂಜ ರಾಮಚಂದ್ರರ ಸಮಗ್ರ ಕತೆ, ಕಾವ್ಯ (2002)ಕ್ಕೆ ನಾನು ಬರೆದ ಮುನ್ನುಡಿ. ಮೇಲಿನದ್ದು ಕಲ್ಮಡ್ಕದ ಸಂಗಮ ಸಾಹಿತ್ಯ ಮಾ...
‹
›
Home
View web version

About Me

My photo
Ramachandra Deva
I am the Chairman of Bodhi Trust. It is a literary/cultural organization. It publishes books. The list of its publications available for sale can be seen in my blog. Or, one can get the information by writing to us. The books can be bought directly from us. Address: Bodhi Trust Post Kalmadka 574212, Karnataka. email: bodhitrustk@gmail.com
View my complete profile
Powered by Blogger.