Devasahitya
Monday, April 18, 2011
ದೇವಾಂಗಣ 7: ಯಕ್ಷಗಾನಕ್ಕೆ ಸಂಬಂಧಿಸಿ
›
ನಾನು ವಿಜಯ ಕರ್ನಾಟಕ ದಲ್ಲಿ ಹದಿನೈದು ದಿನಗಳಿಗೊಮ್ಮ ಅಂಕಣ ಬರೆಯುತ್ತಿದ್ದೇನೆ. ಇದು ಎಪ್ರಿಲ್ 10ರಂದು ಪ್ರಕಟವಾದ ಅಂಕಣ. *****************************
Friday, April 15, 2011
ಯುದ್ಧ ಮತ್ತು ಶೌರ್ಯ
›
ಲೇಖಕರು ಯುದ್ಧವಿರೋಧಿಗಳು, ಸಾಮಾನ್ಯವಾಗಿ. ನನಗೆ ತಿಳಿದಂತೆ ಯುದ್ಧವನ್ನು ಎತ್ತಿ ಹಿಡಿಯುವ ಆಧುನಿಕ ಲೇಖಕರು ಯಾರೂ ಇಲ್ಲ. ಅದು ಉಂಟು ಮಾಡುವ ಹಿಂಸೆ, ರಕ್ತಪಾತ, ಆಕ್ರಮಣದಿಂ...
Tuesday, April 12, 2011
ಯುದ್ಧ ಕುರಿತು
›
ಮಾರ್ಚ್ 20ರಂದು ನನ್ನ ಪುಸ್ತಕ ಬಿಡುಗಡೆ ಮಾಡಿ ಮಾತಾಡಿದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಒಂದು ಮುಖ್ಯ ಮಾತು ಹೇಳಿದರು. ಕನ್ನಡದಲ್ಲಿ ಯುದ್ಧ ವಿರೋಧಿ ಕೃತಿಗಳು ಕಮ್ಮಿ, ನನ...
Thursday, March 31, 2011
ಹೊಸ ಪುಸ್ತಕಗಳು
›
ಇವು ಮಾರ್ಚ್ 20ರಂದು ಬಿಡುಗಡೆಯಾದ ಪುಸ್ತಕಗಳು. ಇವುಗಳನ್ನು ಓದುಗರು ಪುಸ್ತಕದ ಅಂಗಡಿಗಳಲ್ಲಿ, www.flipkart.comನಲ್ಲಿ ಅಲ್ಲದೆ ನೇರವಾಗಿ ನಮ್ಮಿಂದಲೂ ಕೊಂಡುಕೊಳ್ಳಬಹುದು...
Friday, March 25, 2011
ಡಾಗ್ ಶೋ: ನಾಯಿಗಳೇ ಪಾತ್ರಗಳು
›
ಮೇಲಿನದ್ದು ಮಾರ್ಚ್ 20ರಂದು ಬಿಡುಗಡೆಯಾದ ಪುಸ್ತಕಗಳಲ್ಲಿ ಒಂದು. ಇದರಲ್ಲಿ ಮೂರು ನಾಟಕಗಳಿವೆ. ಡಾಗ್ ಶೋ ನಾಯಿಗಳೇ ಪಾತ್ರಗಳಾಗುಳ್ಳ ನಾಟಕ. ಇದರಲ್ಲಿ ಮೂರು ಬಗೆಯ ನಾಯಿಗಳಿ...
Wednesday, March 23, 2011
ಬೆಳೆಗೆರೆ ಕೃಷ್ಣ ಶಾಸ್ತ್ರಿಗಳು
›
(ಮೊನ್ನೆ ಬಿಡುಗಡೆಯಾದ ಪುಸ್ತಕಗಳಲ್ಲಿ ಒಂದು) ಮಾರ್ಚ್ 20ರಂದು ಬೇಂದ್ರೆ ಕಾವ್ಯೋತ್ಸವ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ಚೆನ್ನಾಗಿ ನಡೆಯಿತು. ಶ್ರೀ ಸಿ. ಆರ್. ಸಿಂ...
Wednesday, March 16, 2011
ಮಾರ್ಚ್ 20ರ ಬೇಂದ್ರೆ ಕಾವ್ಯೋತ್ಸವ
›
ಮಾರ್ಚ್ 20ರ ಬೇಂದ್ರೆ ಕಾವ್ಯೋತ್ಸವಕ್ಕಾಗಿ ಸಿದ್ಧತೆ ನಡೆಸುತ್ತಿರುವಾಗ ಅವರ ಕಾವ್ಯದ ಈ ಕೆಲವು ಸಾಲುಗಳು ಫಕ್ಕನೆ ನೆನಪಿಗೆ ಬಂದವು: ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ...
‹
›
Home
View web version