Devasahitya

Monday, April 18, 2011

ದೇವಾಂಗಣ 7: ಯಕ್ಷಗಾನಕ್ಕೆ ಸಂಬಂಧಿಸಿ

›
ನಾನು ವಿಜಯ ಕರ್ನಾಟಕ ದಲ್ಲಿ ಹದಿನೈದು ದಿನಗಳಿಗೊಮ್ಮ ಅಂಕಣ ಬರೆಯುತ್ತಿದ್ದೇನೆ. ಇದು ಎಪ್ರಿಲ್ 10ರಂದು ಪ್ರಕಟವಾದ ಅಂಕಣ. *****************************
Friday, April 15, 2011

ಯುದ್ಧ ಮತ್ತು ಶೌರ್ಯ

›
ಲೇಖಕರು ಯುದ್ಧವಿರೋಧಿಗಳು, ಸಾಮಾನ್ಯವಾಗಿ. ನನಗೆ ತಿಳಿದಂತೆ ಯುದ್ಧವನ್ನು ಎತ್ತಿ ಹಿಡಿಯುವ ಆಧುನಿಕ ಲೇಖಕರು ಯಾರೂ ಇಲ್ಲ. ಅದು ಉಂಟು ಮಾಡುವ ಹಿಂಸೆ, ರಕ್ತಪಾತ, ಆಕ್ರಮಣದಿಂ...
Tuesday, April 12, 2011

ಯುದ್ಧ ಕುರಿತು

›
ಮಾರ್ಚ್ 20ರಂದು ನನ್ನ ಪುಸ್ತಕ ಬಿಡುಗಡೆ ಮಾಡಿ ಮಾತಾಡಿದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಒಂದು ಮುಖ್ಯ ಮಾತು ಹೇಳಿದರು. ಕನ್ನಡದಲ್ಲಿ ಯುದ್ಧ ವಿರೋಧಿ ಕೃತಿಗಳು ಕಮ್ಮಿ, ನನ...
Thursday, March 31, 2011

ಹೊಸ ಪುಸ್ತಕಗಳು

›
ಇವು ಮಾರ್ಚ್ 20ರಂದು ಬಿಡುಗಡೆಯಾದ ಪುಸ್ತಕಗಳು. ಇವುಗಳನ್ನು ಓದುಗರು ಪುಸ್ತಕದ ಅಂಗಡಿಗಳಲ್ಲಿ, www.flipkart.comನಲ್ಲಿ ಅಲ್ಲದೆ ನೇರವಾಗಿ ನಮ್ಮಿಂದಲೂ ಕೊಂಡುಕೊಳ್ಳಬಹುದು...
Friday, March 25, 2011

ಡಾಗ್ ಶೋ: ನಾಯಿಗಳೇ ಪಾತ್ರಗಳು

›
ಮೇಲಿನದ್ದು ಮಾರ್ಚ್ 20ರಂದು ಬಿಡುಗಡೆಯಾದ ಪುಸ್ತಕಗಳಲ್ಲಿ ಒಂದು. ಇದರಲ್ಲಿ ಮೂರು ನಾಟಕಗಳಿವೆ. ಡಾಗ್ ಶೋ ನಾಯಿಗಳೇ ಪಾತ್ರಗಳಾಗುಳ್ಳ ನಾಟಕ. ಇದರಲ್ಲಿ ಮೂರು ಬಗೆಯ ನಾಯಿಗಳಿ...
Wednesday, March 23, 2011

ಬೆಳೆಗೆರೆ ಕೃಷ್ಣ ಶಾಸ್ತ್ರಿಗಳು

›
(ಮೊನ್ನೆ ಬಿಡುಗಡೆಯಾದ ಪುಸ್ತಕಗಳಲ್ಲಿ ಒಂದು) ಮಾರ್ಚ್ 20ರಂದು ಬೇಂದ್ರೆ ಕಾವ್ಯೋತ್ಸವ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ಚೆನ್ನಾಗಿ ನಡೆಯಿತು. ಶ್ರೀ ಸಿ. ಆರ್. ಸಿಂ...
Wednesday, March 16, 2011

ಮಾರ್ಚ್ 20ರ ಬೇಂದ್ರೆ ಕಾವ್ಯೋತ್ಸವ

›
ಮಾರ್ಚ್ 20ರ ಬೇಂದ್ರೆ ಕಾವ್ಯೋತ್ಸವಕ್ಕಾಗಿ ಸಿದ್ಧತೆ ನಡೆಸುತ್ತಿರುವಾಗ ಅವರ ಕಾವ್ಯದ ಈ ಕೆಲವು ಸಾಲುಗಳು ಫಕ್ಕನೆ ನೆನಪಿಗೆ ಬಂದವು: ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ...
‹
›
Home
View web version

About Me

My photo
Ramachandra Deva
I am the Chairman of Bodhi Trust. It is a literary/cultural organization. It publishes books. The list of its publications available for sale can be seen in my blog. Or, one can get the information by writing to us. The books can be bought directly from us. Address: Bodhi Trust Post Kalmadka 574212, Karnataka. email: bodhitrustk@gmail.com
View my complete profile
Powered by Blogger.