Devasahitya
Monday, January 31, 2011
ಬೇಂದ್ರೆ ಕಾವ್ಯೋತ್ಸವ
›
ಮಾರ್ಚ್ 20, 2011ರಂದು ಬೋಧಿ ಟ್ರಸ್ಟ್ ವತಿಯಿಂದ ಬೆಂಗಳೂರಿನ ಇಂಡಿಯನ್ ಇನ್ಸ್ಸಿಟ್ಯೂಟ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಬೇಂದ್ರೆ ಕಾವ್ಯೋತ್ಸವ ಮತ್ತು ಇತ್ತೀಚೆಗೆ ಬೋಧಿ ...
ಬೇಸಿಗೆಯ ನಡುಹಗಲು
›
(ಇದು ನಾನು ಪಂಜ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ನನ್ನ ಹದಿನಾರನೇ ವಯಸ್ಸಿನಲ್ಲಿ ಬರೆದ ಪದ್ಯಗಳಲ್ಲಿ ಒಂದು. ಇದು ಬಾಕಿನ ಸಂಪಾದಿಸಿ ಪ್ರಕಟಿಸುತ್ತಿದ್ದ ಕಾವ್ಯಕ್ಕೆ ಮೀಸಲಾ...
Saturday, January 22, 2011
ಆತ್ಮಕಥನ 9
›
(ನನ್ನ ಅಭ್ಯಾಸದ ಕೋಣೆ. ಫೊಟೋ ಫ್ರೇಮಿನಲ್ಲಿರುವುದು ನನ್ನ ಮಗಳು ರೋಶ್ನಿ ಮತ್ತು ಅಳಿಯ ಡಾ. ನವೀನ್ ಶರ್ಮ. ರೋಶ್ನಿ ದಂತವೈದ್ಯೆ, ನವೀನ್ ವಿಜ್ಞಾನಿ.) ಏವಂ ಇಂದ್ರಜಿತ್ ...
Friday, January 21, 2011
ಆತ್ಮಕಥನ 8
›
(ನನ್ನ ತಂದೆ ದೇವ ರಾಘವೇಂದ್ರಯ್ಯ ಮತ್ತು ತಾಯಿ ದೇವ ಹೊನ್ನಮ್ಮ. ಈ ಫೊಟೋದ ಹೊತ್ತಿಗೆ ತಂದೆಗೆ 70 ವರ್ಷ ಮತ್ತು ತಾಯಿಗೆ 60 ವರ್ಷ ಮಿಕ್ಕಿತ್ತು) ನಾಕು ಜನರ ಜೊತೆ ಹೊಂದಿಕ...
ಆತ್ಮಕಥನ 7
›
(1965-66ರ ಸುಮಾರಿಗೆ ಶ್ರೀಕೃಷ್ಣ ಆಲನಹಳ್ಳಿ ಪ್ರಕಟಿಸುತ್ತಿದ್ದ ಸಾಹಿತ್ಯಿಕ ತ್ರೈಮಾಸಿಕದ ಮುಖಚಿತ್ರ. ಬೈಂಡಿಂಗಿಗೆ ಪಿನ್ನು ಹಾಕಿರುವುದರಿಂದ ಹಾಳೆಗಳಿಗೆ ತುಕ್ಕು ಹಿಡಿದಿ...
Wednesday, January 19, 2011
ಆತ್ಮಕಥನ 6
›
(ನನ್ನ ಮನೆ ಅಂಗಳದ ಒಂದು ಚಿತ್ರ. ಚಿತ್ರದಲ್ಲಿರುವುದು ನಾನು, ನನ್ನ ಮಗಳು, ಹಾಗೂ ಅವಳ ಅತ್ತೆ-ಮಾವ) ನನಗೆ ಕೊಳಲು ಮತ್ತು ಶಂಖ ಬರೆದಾಗ ಹೀಗೆ ಧ್ವನಿಯ ಏರಿಳಿತಗಳ ಮೂಲಕ...
ಆತ್ಮಕಥನ 5
›
ನಾನು ನೋಡಿದ ಮತ್ತೊಂದು ಪರಿಣಾಮಕಾರಿ ನಾಟಕವೆಂದರೆ ಟಿ. ಎನ್. ನರಸಿಂಹನ್ ನಿರ್ದೇಶಿಸಿದ ಬಾದಲ್ ಸರ್ಕಾರ ಅವರ ಏವಂ ಇಂದ್ರಜಿತ್. ಇದೂ ಸುಮಾರು 1968 ಅಥವಾ 1969ನೇ ಇಸವಿಯ ಹ...
‹
›
Home
View web version