Devasahitya

Monday, January 31, 2011

ಬೇಂದ್ರೆ ಕಾವ್ಯೋತ್ಸವ

›
ಮಾರ್ಚ್ 20, 2011ರಂದು ಬೋಧಿ ಟ್ರಸ್ಟ್ ವತಿಯಿಂದ ಬೆಂಗಳೂರಿನ ಇಂಡಿಯನ್ ಇನ್ಸ್ಸಿಟ್ಯೂಟ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಬೇಂದ್ರೆ ಕಾವ್ಯೋತ್ಸವ ಮತ್ತು ಇತ್ತೀಚೆಗೆ ಬೋಧಿ ...

ಬೇಸಿಗೆಯ ನಡುಹಗಲು

›
(ಇದು ನಾನು ಪಂಜ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ನನ್ನ ಹದಿನಾರನೇ ವಯಸ್ಸಿನಲ್ಲಿ ಬರೆದ ಪದ್ಯಗಳಲ್ಲಿ ಒಂದು. ಇದು  ಬಾಕಿನ ಸಂಪಾದಿಸಿ ಪ್ರಕಟಿಸುತ್ತಿದ್ದ ಕಾವ್ಯಕ್ಕೆ ಮೀಸಲಾ...
Saturday, January 22, 2011

ಆತ್ಮಕಥನ 9

›
(ನನ್ನ ಅಭ್ಯಾಸದ ಕೋಣೆ. ಫೊಟೋ ಫ್ರೇಮಿನಲ್ಲಿರುವುದು ನನ್ನ ಮಗಳು ರೋಶ್ನಿ ಮತ್ತು ಅಳಿಯ ಡಾ. ನವೀನ್ ಶರ್ಮ. ರೋಶ್ನಿ ದಂತವೈದ್ಯೆ, ನವೀನ್ ವಿಜ್ಞಾನಿ.) ಏವಂ ಇಂದ್ರಜಿತ್  ...
Friday, January 21, 2011

ಆತ್ಮಕಥನ 8

›
(ನನ್ನ ತಂದೆ ದೇವ ರಾಘವೇಂದ್ರಯ್ಯ ಮತ್ತು ತಾಯಿ ದೇವ ಹೊನ್ನಮ್ಮ. ಈ ಫೊಟೋದ ಹೊತ್ತಿಗೆ ತಂದೆಗೆ 70 ವರ್ಷ ಮತ್ತು ತಾಯಿಗೆ 60 ವರ್ಷ ಮಿಕ್ಕಿತ್ತು) ನಾಕು ಜನರ ಜೊತೆ ಹೊಂದಿಕ...

ಆತ್ಮಕಥನ 7

›
(1965-66ರ ಸುಮಾರಿಗೆ ಶ್ರೀಕೃಷ್ಣ ಆಲನಹಳ್ಳಿ ಪ್ರಕಟಿಸುತ್ತಿದ್ದ ಸಾಹಿತ್ಯಿಕ ತ್ರೈಮಾಸಿಕದ ಮುಖಚಿತ್ರ. ಬೈಂಡಿಂಗಿಗೆ ಪಿನ್ನು ಹಾಕಿರುವುದರಿಂದ ಹಾಳೆಗಳಿಗೆ ತುಕ್ಕು ಹಿಡಿದಿ...
Wednesday, January 19, 2011

ಆತ್ಮಕಥನ 6

›
 (ನನ್ನ ಮನೆ ಅಂಗಳದ ಒಂದು ಚಿತ್ರ. ಚಿತ್ರದಲ್ಲಿರುವುದು ನಾನು, ನನ್ನ ಮಗಳು, ಹಾಗೂ ಅವಳ ಅತ್ತೆ-ಮಾವ) ನನಗೆ ಕೊಳಲು ಮತ್ತು ಶಂಖ ಬರೆದಾಗ ಹೀಗೆ ಧ್ವನಿಯ ಏರಿಳಿತಗಳ ಮೂಲಕ...

ಆತ್ಮಕಥನ 5

›
ನಾನು ನೋಡಿದ ಮತ್ತೊಂದು ಪರಿಣಾಮಕಾರಿ ನಾಟಕವೆಂದರೆ ಟಿ. ಎನ್. ನರಸಿಂಹನ್ ನಿರ್ದೇಶಿಸಿದ ಬಾದಲ್ ಸರ್ಕಾರ ಅವರ ಏವಂ ಇಂದ್ರಜಿತ್. ಇದೂ ಸುಮಾರು 1968 ಅಥವಾ 1969ನೇ ಇಸವಿಯ ಹ...
‹
›
Home
View web version

About Me

My photo
Ramachandra Deva
I am the Chairman of Bodhi Trust. It is a literary/cultural organization. It publishes books. The list of its publications available for sale can be seen in my blog. Or, one can get the information by writing to us. The books can be bought directly from us. Address: Bodhi Trust Post Kalmadka 574212, Karnataka. email: bodhitrustk@gmail.com
View my complete profile
Powered by Blogger.