Saturday, May 21, 2011

ದೇವಾಂಗಣ 10: ಬಾದಲ್ ಸರ್ಕಾರ್/ಅಜಿತ್ ಭಟ್ಟಾಚರ್ಜೀ

ಇದು ಮೇ 22, 2011ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಅಂಕಣ

****************


Monday, May 16, 2011

ಕನ್ನಡ ವಿಶ್ವವಿದ್ಯಾನಿಲಯದ ಒಂದು ಪಿಎಚ್. ಡಿ.: ಕೆಲವು ದಾಖಲೆಗಳು

ಕಳೆದ ಸಲದ ನನ್ನ ಬ್ಲಾಗಿನಲ್ಲಿ ಹಂಪಿ ವಿದ್ಯಾರಣ್ಯದ ಕನ್ನಡ ವಿಶ್ವವಿದ್ಯಾನಿಲಯ ಅವರದ್ದೇ ನಿಯಮಗಳನ್ನು ಬದಿಗೊತ್ತಿ ಒಂದು ಕಳಪೆ ಥೀಸಿಸ್ಸಿಗೆ ಪಿಎಚ್. ಡಿ. ಕೊಡಮಾಡಿದ್ದರ ಕುರಿತು ಬರೆದಿದ್ದೆ. ಅದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಇಲ್ಲಿ ಕೊಡುತ್ತಿದ್ದೇನೆ.
ಮೇಲಿನದ್ದು ಮೊದಲ ಮೌಲ್ಯಮಾಪನ ವರದಿ.
ಮೇಲಿನವು ಪರಿಷ್ಕರಿಸಿದ ಥೀಸಿಸ್ಸನ್ನು ಮತ್ತೆ ಒಪ್ಪಿಸಲು ಪಡೆದ ಕಾಲಾವಧಿ ವಿಸ್ತರಣೆಯ ಪತ್ರಗಳು.

ಇದು ಎರಡನೆಯ ಮೌಲ್ಯಮಾಪನ ವರದಿ.
ಇದು ಆ ಅಭ್ಯರ್ಥಿಗೆ ಕನ್ನಡ ವಿಶ್ವವಿದ್ಯಾನಿಲಯದಿಂದ ಪಿಎಚ್. ಡಿ. ಕೊಡಮಾಡಿರುವ ಪತ್ರ.
ಮೌಖಿಕ ಪರೀಕ್ಷೆಯ ವರದಿ. ಈ ಮೌಖಿಕ ಪರೀಕ್ಷಾ ಮಂಡಳಿಯಲ್ಲಿ ಥೀಸಿಸ್ಸಿನ ಪರೀಕ್ಷಕರಾಗಲೀ ಗೈಡ್ ಆಗಲೀ ಇಲ್ಲ. ಇದರಲ್ಲಿ "ಮೌಲ್ಯ ಮಾಡಿರುವ ಎಲ್ಲಾ ಮೂವರು ಮೌಲ್ಯಮಾಪಕರು ಈ ನಿಬಂಧಕ್ಕೆ ಪಿಎಚ್. ಡಿ. ಪದವಿ ನೀಡಬಹುದೆಂದು ಶಿಫಾರಸ್ಸು ಮಾಡಿದ್ದಾರೆ" ಎಂಬ ಸುಳ್ಳು ಮಾಹಿತಿ ಇದೆ.
ಮೇಲಿನದ್ದು ಅಕ್ರಮವಾಗಿ ಕೊಡಮಾಡಿರುವ ಈ ಪಿಎಚ್. ಡಿ. ವಿರುದ್ಧ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾಧ ಗವರ್ನರ್ ಅವರಿಗೆ ಶ್ರೀ ಎಚ್. ಎಂ. ಸೋಮಶೇಖರ್ ಮಾಡಿದ ಅಪ್ಪೀಲು.
ಮೇಲಿನದ್ದು ತಾ.3.8.2009ರಂದು ಕನ್ನಡ ವಿಶ್ವವಿದ್ಯಾನಿಲಯದ ಆಗಿನ ಸಾಹಿತ್ಯಾಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಮಲ್ಲಿಕಾರ್ಜುನ ಗೌಡ ಅವರು ಕುಲಸಚಿವರಿಗೆ ಬರೆದ ಪತ್ರ. ಇದರಲ್ಲಿ ನಿಯಮ ಮೀರಿ ಕೊಟ್ಟ ಈ ಪಿಎಚ್. ಡಿ.ಯನ್ನು ಹಿಂತೆಗೆದುಕೊಳ್ಳಬೇಕು ಮತ್ತು ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಬರೆದಿದ್ದಾರೆ.

ಮೇಲಿನದ್ದು ಕನ್ನಡ ವಿಶ್ವವಿದ್ಯಾನಿಲಯದ ಪಿಎಚ್. ಡಿ. ನಿಬಂಧನೆಗಳು.

Saturday, May 7, 2011

ದೇವಾಂಗಣ 9: ಕನ್ನಡ ವಿಶ್ವವಿದ್ಯಾನಿಲಯದ ಒಂದು ಪಿಎಚ್. ಡಿ.

ಇದು ಮೇ 8, 2011ರಂದು ವಿಜಯ ಕನಾಟಕದಲ್ಲಿ ಪ್ರಕಟವಾದ ನನ್ನ ಅಂಕಣ.

******************


Friday, May 6, 2011

Stories from Vaddaradhane

(The following translations were first published in Aniketana, number 2-3, October 1989-December 1989, a quarterly journal of Kannada literature, published by Karnataka Sahitya Academy, Bangalore.)

Wednesday, May 4, 2011

ಶಾಂತಿನಾಥ ದೇಸಾಯಿ--4 (On Professor S. K. Deasi of Shivaji University)

This is the article rejected by Economic and Political Weekly. This was written in response to Professor Saibababa`s article. It  was meant to be a corrective to many of the factual mistakes done by him. By rejecting it, and not publishing any other article correcting the factual mistakes of  Prof. Saibababa, EPW has allowed his wrong assumptions to  remain unquestioned. Of course, my blog does not have as many readers as EPW has. Still, I hope ideas don`t die.

*****************************